ಲೋಕಸಭೆ ಚುನಾವಣೆಯಲ್ಲಿ ಮತದಾರರು ಸಾರಿ ಸಾರಿ ವಿಚಾರ ಮಾಡಿ ಕೇಂದ್ರದ ಬಿಜೆಪಿ ಸರ್ಕಾರದ ಸಾಧನೆಗಳನ್ನು ಗಮನದಲ್ಲಿಟ್ಟುಕೊಂಡು ಮತ ಚಲಾಯಿಸಬೇಕು ಎಂದ ಮಾಜಿ ಸಚಿವ ಹಾಗೂ ನರಗುಂದ ಶಾಸಕ ಸಿ.ಸಿ.ಪಾಟೀಲ
ಸಂಜೆ 6 ಗಂಟೆ ಬಳಿಕ ಸಾಲದ ಹಣ ಮರುಪಾವತಿಗೆ ಹಣಕಾಸು ಸಂಸ್ಥೆಗಳು ಒತ್ತಾಯಿಸುವಂತಿಲ್ಲ ಎಂಬ ನಿಯಮಗಳ ನಡುವೆಯೂ ಖಾಸಗಿ ಬ್ಯಾಂಕ್ ಸಿಬ್ಬಂದಿಯೊಬ್ಬ, ಸಾಲ ಮಾಡಿದ್ದ ಪತಿ ಕಂತಿನ ಹಣ ಕಟ್ಟಿಲ್ಲವೆಂದು ಆಕೆಯ ಪತ್ನಿಯನ್ನು ಒತ್ತೆ ಇಟ್ಟುಕೊಂಡ ಆಘಾತಕಾರಿ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ನಡೆದಿದೆ.
ಬಾಲಿವುಡ್ ಚಿತ್ರಕ್ಕಿಂತ ಇನ್ಸ್ಟಾಗ್ರಾಮ್ ಮೂಲಕವೇ ಬಿರುಗಾಳಿ ಎಬ್ಬಿಸುಲ ಸೋನಾಲಿ ರಾವುತ್ ಇದೀಗ ಪಿಂಕ್ ಬಿಕಿನಿಯಲ್ಲಿ ಸಮ್ಮರ್ ಬಿಸಿ ಏರಿಸಿದ್ದಾರೆ. ಸೋನಾಲಿ ಸೆಕ್ಸ್ ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಕೊನೆ ಎಸೆತದವರೆಗೂ ರೋಚಕತೆ ಕಾಯ್ದುಕೊಂಡಿದ್ದ ಪಂದ್ಯದಲ್ಲಿ ಅತ್ಯದ್ಭುತ ಜಯ ದಾಖಲಿಸಿದ ಹೈದ್ರಾಬಾದ್ 10ರಲ್ಲಿ 6ನೇ ಜಯದೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ರಾಜಸ್ಥಾನ 10ರಲ್ಲಿ 8 ಜಯದೊಂದಿಗೆ ಅಗ್ರಸ್ಥಾನದಲ್ಲೇ ಉಳಿದಿದೆ.
ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆ ಕಾಮಗಾರಿಗಾಗಿ ಭೂಸ್ವರೂಪದ ಅಧ್ಯಯನದ ವರದಿ ಪಡೆಯಲು ಬೆಂಗಳೂರು ಮೆಟ್ರೋ ರೈಲು ನಿಗಮವು ಶೀಘ್ರ ‘ಜಿಯೋಟೆಕ್ನಿಕಲ್ ಇನ್ವೆಸ್ಟಿಗೇಶನ್’ ಕೈಗೊಳ್ಳಲಿದೆ.
ಉರ್ಫಿ ಮ್ಯಾಜಿಕ್ ಡ್ರೆಸ್ ಧರಿಸಿದ್ದು, ಅದರಿಂದ ಹೂವು, ಎಲೆಗಳು ಉದುರುವುದನ್ನು ನೋಡಬಹುದು. ಇದನ್ನು ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ.
2024 ಮಾರ್ಚ್ 15 ರಂದು ಸ್ವತಂತ್ರ ಸಂಶೋಧಕ ಚಂದ್ರ ತುಂಗತುರ್ಥಿ ಅವರು ಈ ಚಿತ್ರವನ್ನು ಸೆರೆ ಹಿಡಿದ್ದಾರೆ. ಇಸ್ರೋ ಹಂಚಿಕೊಂಡ ಆರಂಭಿಕ ಚಿತ್ರಗಳಿಗಿಂತ ಹೊಸ ಚಿತ್ರಗಳು ಹೆಚ್ಚಿನ ವಿವರಗಳನ್ನು ಹೊಂದಿದೆ.
ಅದಾನಿ ಎಂಟರ್ಪ್ರೈಸಸ್ ತನ್ನ ಬಿಎಸ್ಇ ಫೈಲಿಂಗ್ನಲ್ಲಿ ತನ್ನ ಒಟ್ಟು ಆದಾಯ 29,630 ಕೋಟಿ ರೂ.ಗೆ ತಲುಪಿದೆ ಎಂದು ತಿಳಿಸಿದೆ. ಇದು ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 29,311 ಕೋಟಿ ರೂಪಾಯಿ ಲಾಭ ಮಾಡಿತ್ತು. ತ್ರೈಮಾಸಿಕದಲ್ಲಿ ಎಬಿಟಾ ಶೇ.8ರಷ್ಟು ಕುಸಿದು ರೂ.3,974 ಕೋಟಿಯಿಂದ ರೂ.3,646 ಕೋಟಿಗೆ ತಲುಪಿದೆ.